|
ಛಂದದ ಹೊಸ ಮೂರು…ಅವಧಿ - ಗುರುವಾರ ೦೧:೨೯, ಜುಲೈ ೨೯, ೨೦೧೦ ಛಂದ ಪುಸ್ತಕದಿಂದ ಗುಣ, ಕಟ್ಟುಕಥೆಗಳು ಹಾಗು ಹರಿಚಿತ್ತ ಸತ್ಯ ಎಂಬ ಮೂರು ಹೊಸ ಪುಸ್ತಕಗಳು ಪ್ರಕಟಗೊಂಡಿವೆ. ಗುಣ ಹಾಗು ಹರಿಚಿತ್ತ ಸತ್ಯ ಪುಸ್ತಕಗಳು ಅಪಾರ ಅವರ ಮುಖಪುಟ ವಿನ್ಯಾಸದೊಂದಿಗೆ ಮೂಡಿ ಬಂದಿವೆ. ಕಟ್ಟು ಕಥೆಗಳು ಪುಸ್ತಕ ವಿನಯ ಕುಮಾರ ಸಾಯ ಅವರ ಮುಖಪುಟ ವಿನ್ಯಾಸದೊಂದಿಗೆ ಪ್ರಕಟಗೊಂಡಿದೆ. ಗುಣ ಮುಖಪುಟದ ಚಿತ್ರವನ್ನು ಜೆನ್ನಿ ಸಾಲಿಸ್ ಅವರು ಕ್ಲಿಕ್ಕಿಸಿದ್ದಾರೆ. ಈ ಮೂರೂ ಪುಸ್ತಕಗಳು ಸೋಮವಾರದಿಂದ ಅಂಗಡಿಗಳಲ್ಲಿ ಸಿಗುತ್ತವೆ. ಮನಸ್ಸಿನ ರಾಮ ಸಿರಿಗನ್ನಡ ಸಂಪದ - ಗುರುವಾರ ೦೧:೨೩, ಜುಲೈ ೨೯, ೨೦೧೦ ಎತ್ತೆತ್ತ ಓಡಲೂ ರಾಮ ನಿನ್ನ ಎತ್ತಾಡಿಕೊಂಡು ರಾಮ ಆತ್ತ ಓಡಿ ನೋಡು ಅಲ್ಲೂ ಜನ ಇತ್ತ ಓಡಿ ನೋಡು ಅಲ್ಲೂ ಜನ ಎಲ್ಲಿ ಮುಚಿಡ್ದಲೋ ನಿನ್ನ ರಾಮ ಜನದಿಂದ ದೂರ ಎಲ್ಲಿಗೆ ಓಯಲ್ಲೋ ನಿನ್ನ ರಾಮ ಎತ್ತೆತ ಓಡಲೂ ರಾಮ ನಿನ್ನ ಎತ್ತಾಡಿಕೊಂಡು ರಾಮ ಜನ ಕಂಡರೆ ಪ್ರೀತಿಯೋ ನಿನಗೆ ರಾಮ ನೀನು ಮತ್ತೋಡಿ ಬಿಡುವೆ ಅವರೊಳಗೆ ರಾಮ ನನ್ನ ಹುಚ್ಚೆಷ್ಟು ನಿನ್ನೆಡೆಗೆ ನೋಡು ರಾಮ ಮುಂದೆ ಓದಿ... ನಿರ್ಧಾರಸಿರಿಗನ್ನಡ ಸಂಪದ - ಗುರುವಾರ ೦೧:೨೧, ಜುಲೈ ೨೯, ೨೦೧೦ ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ ಪ್ರಾಜೆಕ್ಟ್ ಪ್ರಾರಂಭವಾದರೆ ಇನ್ನು ಮೇಲೆ ದಿನ ರಾತ್ರಿ ೧೦ ಗಂಟೆ ಆಗೋದು ನಿಶ್ಚಿತ. ಅರೆ ಇವತ್ತು ಮನೋಜ್ ಯಾಕೆ ಇನ್ನು ಫೋನ್ ಮಾಡಿಲ್ಲ. ಇಷ್ಟು ಹೊತ್ತಿಗೆಲ್ಲ ಅವರ ಫೋನ್ ಬರಬೇಕಿತ್ತು. ಊಟಕ್ಕೆ ಬಡಿಸಲೆ ? ಎಂಬ ರಾಧಮ್ಮನ ಪ್ರಶ್ನೆ ಸರಿತಾಳನ್ನು ವಾಸ್ತವಕ್ಕೆ ತಂದಿತು. ಅರೆ ರಾಧಮ್ಮ ನೀವಿನ್ನು ಮಲಗಿಲ್ಲವೆ ? ನನಗೆ ಈಗ ಊಟ ಬೇಡ. ನಿಶಾ ಮಲಗಿದಳಾ ? ಮುಂದೆ ಓದಿ... ಅಭಿಮನ್ಯು ಮತ್ತೆ ಹತನಾದ..ಅವಧಿ - ಗುರುವಾರ ೦೧:೦೯, ಜುಲೈ ೨೯, ೨೦೧೦ ಈತ ಅಭಿಮನ್ಯು ಹೊರಬರುವ ದಾರಿ ತಿಳಿಯದಿದ್ದರೂ ವ್ಯೂಹದೊಳಗೆ ನಿತ್ಯ ನಿತ್ಯವೂ ನುಗ್ಗುವ ವ್ಯೂಹವೂ ತರಹೇವಾರು ಪಾದಯಾತ್ರೆಯಲಿ ಶುರುವಾಗಿ ಜೇಮ್ಸ್ ಕೆಮರಾನ್ ಭಾಷಣದವರೆಗೆ ಕ್ಯಾನ್ಸರ್ ಉಂಟು ಮಾಡಿ ನಿವಾರಿಸುವ ಶುಂಠಿ ಕಡಲ್ಗಾಲುವೆಯ ಈಜಿ ದಡಸೇರುವ ಕುಂಟಿ ಶತ್ರುಗಳು ಒಬ್ಬಿಬ್ಬರಲ್ಲ ಐನು ಟೈಮಿಗೆ ಕೈಕೊಡುವ ಉಪ್ಪಿಟ್ಟು ಇಸ್ತ್ರಿಗೆ ಲೋಹ ಕಾಯುವಾಗ ಕತ್ತರಿಸಿ ಬೀಳುವ ಕರೆಂಟು ತುರ್ತು ಕರೆ ಬಂದಾಗಲೇ ಮಾಯವಾಗುವ ಒಂಟಿ ಸಾಕ್ಸು ಗೇಟಿನೆದುರು ಡಬಲ್ ಪಾರ್ಕಿಂಗು ತಂಪು ಬಸ್ಸಲ್ಲಿ ಬಿಸಿಯೇರಿಸುವ ಮಾನಿನಿಯರು ಜಗವನ್ನೇ ಗೆಲ್ಲ ಹೊರಡುವ ವೀರನಿಗೆ ಕಾಲವೇ [...] ಅನನ್ಯ ಅಲ್ಲಮ ೬ (೧) ಸಿರಿಗನ್ನಡ ಸಂಪದ - ಗುರುವಾರ ೧೨:೪೨, ಜುಲೈ ೨೯, ೨೦೧೦ ಮುಂದೆ ಓದಿ... ಯಾಕೆ ತೊಂದರೆ ಕೊಡುವುದು..ಬಣ್ಣದಚಿಗುರು - ಗುರುವಾರ ೧೨:೨೩, ಜುಲೈ ೨೯, ೨೦೧೦
ಮಗೂ, ಅಂದು ನಾ ದಾರಿ ಬಿಡುವೆ!ಆಸುಮನ (ASUMANA) - ಬುಧವಾರ ೧೧:೫೮, ಜುಲೈ ೨೮, ೨೦೧೦ “ನಿನ್ನ ಮೋಹದಿ ನನ್ನ ಬಂಧಿಸಿ ಈ ಕತ್ತಲಲಿ ಕೂರಿಸದಿರು ಅಪ್ಪಾ ಬೆಳಕಿಗೆ ಮೈಯೊಡ್ಡುವೆ ದಾರಿಬಿಡು” “ಸುಳ್ಳಲ್ಲ ಮಗು ನಿನ್ನ ಮಾತು ಅಪ್ಪಂದಿರ ಆಂತರಿಕ ಆತಂಕ ಇಂದಿನ ಮಗುವಿಗೆ ಹೇಗೆ ಅರಿವಾಗಬೇಕು ಮಗೂ ಸ್ವಾತಂತ್ರ್ಯ ಬೇಕು ಸ್ವತಂತ್ರರಿಗೂ ಬೇಲಿ ಬೇಕು ಸ್ವಾತಂತ್ರ್ಯದ ಪರಿಧಿಯಲಿ ನಿನ್ನಪ್ಪನಿರಬೇಕು ಎಲ್ಲವನೂ ಹರಿದೊಗೆದು ಒದ್ದು ನಡೆದರೆ ಮುಂದೆ ಸಮಾಜದ ಮುಂದೆ ಬತ್ತಲಾಗಿ ನಿಲಬೇಕು ನಿನ್ನ ಅರಿವಿನ ಮಟ್ಟ ನೀನರಿತದ್ದೇ ಅಲ್ಲ ಈ ಅಪ್ಪನೂ ಅರಿಯಬೇಕು ಅರಿತಂದು ನಿನಗೀತ [...] ಮಗೂ, ಅಂದು ನಾ ದಾರಿ ಬಿಡುವೆ!ಸಿರಿಗನ್ನಡ ಸಂಪದ - ಬುಧವಾರ ೧೧:೫೦, ಜುಲೈ ೨೮, ೨೦೧೦ 'ನಿನ್ನ ಮೋಹದಿ ನನ್ನ ಬಂಧಿಸಿ 'ಸುಳ್ಳಲ್ಲ ಮಗು ನಿನ್ನ ಮಾತು ಮಗೂ ಸ್ವಾತಂತ್ರ್ಯ ಬೇಕು ಎಲ್ಲವನೂ ಹರಿದೊಗೆದು ನಿನ್ನ ಅರಿವಿನ ಮಟ್ಟ ನಾನೇನು ಕಮ್ಮಿ ?peoplenews - ಬುಧವಾರ ೧೦:೩೫, ಜುಲೈ ೨೮, ೨೦೧೦
ಜೀವನಸಿರಿಗನ್ನಡ ಸಂಪದ - ಬುಧವಾರ ೧೦:೩೩, ಜುಲೈ ೨೮, ೨೦೧೦ ಸುಡು ಬಿಸಿಲಿನಲ್ಲಿ ಕಂಡ ಮುಖ ಹೇಗಿದೆ ನಮ್ಮ ನಾಯಿ...peoplenews - ಬುಧವಾರ ೧೦:೨೮, ಜುಲೈ ೨೮, ೨೦೧೦
what a nice ಅಲ್ವಾ!??peoplenews - ಬುಧವಾರ ೧೦:೨೪, ಜುಲೈ ೨೮, ೨೦೧೦
ಅಪ್ಪಾ....ದಾರಿ ಬಿಡುಸಿರಿಗನ್ನಡ ಸಂಪದ - ಬುಧವಾರ ೧೦:೨೦, ಜುಲೈ ೨೮, ೨೦೧೦ ಅಪ್ಪಾ..ಈ ಕತ್ತಲಿನೊಳಗೆ ನನ್ನನ್ನೇಕೆ ಬಂಧಿಸಿಟ್ಟೆ ? ಭವಿಷ್ಯದ ಬೆಳಕೆಡೆಗೆ ಹೆಜ್ಜೆಯಿಡುವ ಕನಸು ಹೊಸಕಿ ಹಾಕಿ ನನ್ನ ಮುಗ್ಧತೆಗೆ ಕಾವಲಿನ ಬೇಲಿ ಹಿಂದಿನ ಎಂಜಲು ಉಳಿಸಿ ಅಮೃತವೆಂದು ಕೈಯಲ್ಲಿ ಹಿಡಿಸಿ ನಿನಗಿಷ್ಟವೋ ಕಷ್ಟವೋ ಎಂದು ಎಂದೂ ಕೇಳದ ಕಿವುಡನಾದೆಯೇಕೆ? ಈ ಕತ್ತಲಿನಲ್ಲೆ ಬೆಳಕಿದೆಯೆಂದು ನಂಬಿಸಿ.. ಧರ್ಮದ ಗೋಡೆ ಕಾವಲಿಟ್ಟು ಮುಂದೆ ಓದಿ... ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನೀನಿಲ್ಲದೆ …ಅವಧಿ - ಬುಧವಾರ ೧೦:೦೬, ಜುಲೈ ೨೮, ೨೦೧೦ ಅಳಿಯಲಾರದ ನೆನಹು-೨೧ ಎಚ್ ಎಸ್ ವೆಂಕಟೇಶಮೂರ್ತಿ ೧೯೬೮. ಹೊಳಲಕೆರೆಯ ಒಂದು ಪುಟಾಣಿ ಛತ್ರದಲ್ಲಿ ಈ ಹುಡುಗ ಮತ್ತು ಆ ಹುಡುಗಿಯ ಮದುವೆಯ ಸಂಭ್ರಮ. ಛತ್ರ ವಾಸ್ತವವಾಗಿ ಒಂದು ಗೋಡೌನು. ಕಿಟಕಿಗಳು ಎಲ್ಲೋ ಆಕಾಶದಲ್ಲಿ ಇದ್ದವು. ಸಂಜೆ ಬೀಗರು ಬಂದಾಗ ಹುಡುಗಿಗೆ ಹುಡುಗನನ್ನು ನೋಡಬೇಕೆಂಬ ಆಸೆ. ಅದಕ್ಕಾಗಿ ಅವಳು ಮಂಚದ ಮೇಲೆ ಇಟ್ಟಿದ್ದ ಕುರ್ಚಿಯನ್ನು ಹತ್ತಿ ಗವಾಕ್ಷಿಯಲ್ಲಿ ಅರ್ಧ ಮುಖ ಮಾತ್ರ ಕಾಣಿಸುತ್ತಾ ಹುಡುಗನನ್ನು ನೋಡಲಿಕ್ಕಾಗಿ ನಿಂತಿದ್ದಳು. ಬೀಗರು ಬಂದರು ಬಂದರು ಅಂತ ಯಾರೋ ಕೂಗಿದರು. ಎಲ್ಲಿ ಹೋದರು [...] ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!ಸಿರಿಗನ್ನಡ ಸಂಪದ - ಬುಧವಾರ ೦೯:೪೧, ಜುಲೈ ೨೮, ೨೦೧೦ ಸಖಿ, ನಂಬುಗೆಯೇ ದೀವಿಗೆಯು ನಿನ್ನ ಆತ್ಮಬಲವು ಎಂದಿಗೂ ಶಾಶ್ವತವಲ್ಲ ಇಲ್ಲಿನವರಿವರ ಆಸರೆಯು ಎದ್ದು ನಡೆ ನೀ ಒದ್ದು ನಡೆ ಬಂಧನದ ಗೋಡೆಗಳ ಆತ್ಮಕ್ಕೆ ಪರಮಾತ್ಮನ ಆಸರೆಯೊಂದೇ ಶಾಶ್ವತವು ಇಲ್ಲಿ ಸಿಕ್ಕ ಸಿಕ್ಕವರೆಲ್ಲಾ ತೋರಬಹುದು ಅನುಕಂಪ ನಿನ್ನ ಬುದ್ದಿಯು ಚಂಚಲ ಮನಸಿನ ಬಂಧಿ ಆಗದಿರಲಿ ಮುಂದೆ ಓದಿ... ನಾನೊ೦ದು ತುಳಸೀದಳವಾಗಲೇ..ಸಿರಿಗನ್ನಡ ಸಂಪದ - ಬುಧವಾರ ೦೯:೧೧, ಜುಲೈ ೨೮, ೨೦೧೦ ಸ್ವರ ರಾಗಗಳ ಗ೦ಗಾ ಪ್ರವಾಹದಿ೦ದ, ಸ್ವರ್ಗೀಯ ಸಾಯುಜ್ಯ ಭಾವವು ತು೦ಬಿ, ಎ೦ತು ಪ್ರೇಮಿಸಲಿ ನಿನ್ನ ನಾ ನಿನ್ನ ಪೂಜಿಸುವ ತುಳಸೀದಳವಾಗಲೇ? ತಾವರೆ ಹೂವಿನ ಸಾವಿರ ದಳಗಳ೦ತೆ ಮನಸಿನ ತು೦ಬೆಲ್ಲಾ ನಿನ್ನ ಕಾಣುವ ಕಾತುರ ಕಾಣದ ವೇದನೆಯೇ ವೇದಾ೦ತವಾದಾಗ ಎಲ್ಲೆಲ್ಲೂ ನೀನೇ ಎ೦ಬ ಭಾವನೆಯು ಮನಸಿಗೊ೦ದು ಸಮಾಧಾನವಾದಾಗ ಕಟ್ಟು ಬಿಚ್ಚಿಕೊ೦ಡ ಕರುವು ತಾಯಿಯ ಬಳಿಗೆ ಹೋದ೦ತೆ, ಕೆಚ್ಚಲಿಗೇ ಮುಂದೆ ಓದಿ... ಮನದೊಳ ಮಾತು...ಸಿರಿಗನ್ನಡ ಸಂಪದ - ಬುಧವಾರ ೦೯:೦೦, ಜುಲೈ ೨೮, ೨೦೧೦ ಮನಸ್ಸೊಂದು ಹೇಳಿದೆ ಮನದೋಳ ಮಾತನ್ನ ಕಣ್ಣಿದ್ದು ಕುರುಡುತನ ಮಾಡಬೇಕೆ ಗುಣಗಾನ ಕಲವಿದನು ಎಂಬವ ನಾ, ಕವಿಯಾಗಬಲ್ಲೇನಾ?? ಹಾಡನ್ನು ಹಾಡುತ್ತ ನಾ, ಲೋಕ ನಗಿಸಬಲ್ಲೇ ನಾ, ಸೇರಬೆಕು ಸ್ಮಶಾನ..... ಸೇರಬೆಕು ಸ್ಮಶಾನ... ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ (ಪ್ರೇಮ ಪತ್ರ)ಸಿರಿಗನ್ನಡ ಸಂಪದ - ಬುಧವಾರ ೦೮:೪೦, ಜುಲೈ ೨೮, ೨೦೧೦ ಪ್ರಬುದ್ಧಳೇ ಮುಂದೆ ಓದಿ... ಜಪಾನಿನ ಹಕ್ಕಿ ಮಾತನಾಡಿತು…ಅವಧಿ - ಬುಧವಾರ ೦೬:೦೪, ಜುಲೈ ೨೮, ೨೦೧೦ -ಉದಯಶಂಕರ್ ಪುರಾಣಿಕ್ ಒಮ್ಮೆ ಕೆಲಸ ನಿಮಿತ್ತ ಜಪಾನ್ ದೇಶಕ್ಕೆ ಹೋಗಿದ್ದಾಗ, ಟೋಕಿಯೋ ಮಹಾನಗರದ ಪ್ರತಿಷ್ಠಿತ ಹೋಟಲ್ ವೊಂದರಲ್ಲಿ ನನ್ನ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. 3679 ಕೋಣೆಗಳು,ಅನೇಕ ರೀತಿಯ ಉಪಹಾರ ಗೃಹಗಳು,ಹಲವಾರು ಕ್ರೀಡೆ ಮತ್ತು ಮನೋರಂಜನೆ ಸೌಲಭ್ಯಗಳನ್ನು ಹೊಂದಿರುವ ಷಿನಗಾವಾ ಪ್ರಿನ್ಸ್ ಹೋಟಲ್ ಒಂದು ಪುಟ್ಟ ಮಾಯಾ ನಗರಿಯಂತಿತ್ತು. ಈ ಹೋಟಲ್ ಆವರಣದಲ್ಲಿದ್ದ ಬೃಹತ್ ಮರವೊಂದರಲ್ಲಿ ವಾಸವಾಗಿತ್ತು ಈ ಗುಬ್ಬಿಯ ಗಾತ್ರದ ಪುಟ್ಟ ಹಕ್ಕಿ. ನನಗೆ ನೀಡಿದ್ದ ಕೋಣೆಗೆ ಬಂದಾಗ,ಅಭ್ಯಾಸದಂತೆ ಮೊದಲು ಕಿಟಕಿಗಳನ್ನು ತೆರದೆ.ಆಗಲೇ ನನ್ನ-ಬಿಷೌಜೋ ಮುಖಾಮುಖಿಯಾಗಿದ್ದು. “ಬಿಷೌಜೋ ” ಎಂದು ಕರೆದಾಗ,ಅದಕ್ಕೆ ಈ [...] ಶೌಚಾಲಯ ಎಂಬ ನರಕಓದಿದ್ದು ಕೇಳಿದ್ದು ನೋಡಿದ್ದು - ಬುಧವಾರ ೦೫:೩೨, ಜುಲೈ ೨೮, ೨೦೧೦
|
|
“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ. |