ಬರಹ ಅಂತರಜಾಲ ನಿಘಂಟು ಬಗ್ಗೆ

ಇತ್ತೀಚಿನ ಪದಗಳು | ಪದ ಸೇರಿಸು | ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ-ಕನ್ನಡ ಜಿ.ವಿ. ಇಂಗ್ಲಿಶ್-ಕನ್ನಡ ಶಂಕರ ಭಟ್ ಇಂಗ್ಲಿಶ್-ಕನ್ನಡ ನಿಮ್ಮದೇ ನಿಘಂಟು

ಒಂದಿಷ್ಟು ಪದಗಳು

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು

    laissez-faire ನಾಮಪದ

      ವ್ಯಕ್ತಿ ವ್ಯವಹಾರದಲ್ಲಿ ಸರ್ಕಾರ ಪ್ರವೇಶಿಸದಿರುವುದು, ಸರಕಾರದ ತಟಸ್ಥ ನೀತಿ

    laissez-faire (F) non-interference of government; -

      ವ್ಯಕ್ತಿಗಳ ಖಾಸಗಿ ವ್ಯವಹಾರದಲ್ಲಿ ಸರಕಾರದ ತಟಸ್ಥ ಧೋರಣೆ

    laissez-passer ನಾಮಪದ

      ಪರ್ಮಿಟ್ಟು, ಪಾಸು, ಪ್ರವೇಶಚೀಟಿ

    laity ನಾಮಪದ

      1) ಜನಸಾಮಾನ್ಯರು, ಲೌಕಿಕರು 2) ಲೌಕಿಕತೆ, ಶ್ರೀಸಾಮಾನ್ಯತೆ

    lake ನಾಮಪದ

      ಸರೋವರ, ಜಲಾಶಯ, ಪುಷ್ಕರಿಣಿ, ದೊಡ್ಡ ಕೆರೆ, ಸರಸ್ಸು

    lallygag ಕ್ರಿಯಾಪದ

      1) ಅಲೆದಾಡು, ಅಂಡಲೆ 2) ಪ್ರೀತಿಯಿಂದ ಅಪ್ಪು

    lamb ನಾಮಪದ

      1) ಕುರಿಮರಿ 2) ಕುರಿಮರಿ ಮಾಂಸ

    lame ಗುಣವಾಚಕ

      1) ಕುಂಟನಾದ, ಹೆಳವನಾದ, ನಡೆಯಲಾರದ 2) ಅಸಮರ್ಪಕ, ಅತೃಪ್ತಿಕರ

    lame ಕ್ರಿಯಾಪದ

      ಕುಂಟಿಸು, ಕುಂಟುವಂತೆ ಮಾಡು, ಊನಗೊಳಿಸು

    lame duck ನಾಮಪದ

      1) ಊನಗೊಂಡು ನಿತ್ರಾಣನಾದ ವ್ಯಕ್ತಿ 2) ಅಶಕ್ತ-ಸಂಸ್ಥೆ, ವ್ಯಕ್ತಿ

    lame-brain ನಾಮಪದ

      ದಡ್ಡ, ಗುಗ್ಗು, ಪೆದ್ದ

    lament ಕ್ರಿಯಾಪದ

      ಅಳು, ಗೋಳಾಡು, ದುಃಖಿಸು, ಪ್ರಲಾಪಿಸು, ಹಲುಬು, ಶೋಕಿಸು

    lament ನಾಮಪದ

      1) ಅಳು, ಗೋಳು, ಗೋಳಾಟ, ಪ್ರಲಾಪ, ರೋದನ 2) ಶೋಕಗೀತೆ, ಚರಮಗೀತೆ

    lament for / over -

      ಮರುಗು, ವಿಷಾದಿಸು, ಪರಿತಾಪ ಹೊಂದು

    lamentable ಗುಣವಾಚಕ

      ಅಳುಬರಿಸುವ, ದುಃಖಕರ, ಶೋಚ ನೀಯ

    lamina ನಾಮಪದ

      (ಲೋಹ, ಶಿಲೆ, ಮೂಳೆ ಮೊ.ಗಳ) ಹಾಳೆ, ರೇಕು, ತೆಳುಪದರ, ಪಟಲ

    laminate ಕ್ರಿಯಾಪದ

      1) (ಯಾವುದೇ ವಸ್ತುವಿಗೆ ರಕ್ಷಣೆಗಾಗಿ) ಲೋಹದ ರೇಕು, ಪ್ಲಾಸ್ಟಿಕ್ ಹಾಳೆ-ಹೊದಿಸು 2) ಪದರ ಪದರವಾಗಿ ಬಿಡಿಸು, ರೇಕುಗಳಾಗಿ ಬಡಿ

    lamp ನಾಮಪದ

      1) ದೀಪ, ದೀವಿಗೆ, ಸೊಡರು 2) ವಿದ್ಯುತ್, ಎಣ್ಣೆ ಯಾ ಅನಿಲ-ದೀಪ

    lampoon ನಾಮಪದ

      ನಿಂದಾ ಲೇಖನ, ಕಟು ಟೀಕೆಯ ಬರಹ, ಲೇವಡಿಯ ಲೇಖನ, ವಿಡಂಬನ ಲೇಖನ, ಕಟಕಿ ಬರಹ

    lampoon ಕ್ರಿಯಾಪದ

      ನಿಂದಾಲೇಖನ ಬರೆ, ಕಟು ಕಟಕಿಯನ್ನಾಡು, ಕುಚೋದ್ಯ ಮಾಡು

  • 'ನುಡಿಯರಿಮೆ ಮತ್ತು ಕಲಿಕೆ' ವಿಚಾರ ಸಮ್ಮೇಳನಕ್ಕೆ ...
  • ಎಂ. ಇ. ಎಸ್ ಗೆ ಮುಖಭಂಗ ...
  • ಮರಾಠಿ ಸಮ್ಮೇಳನ ನಿರ್ಬಂಧಕ್ಕೆ ಆಗ್ರಹಿಸಿ ಕರವೇಯಿಂದ ...
  • 'ಮರಾಠಿ ಸೀಮಾ ಪರಿಷತ್' ಗೆ ವಿರೋಧ ...
  • ಮರಾಠಿ ಸೀಮಾ ಪರಿಷತ್ ಮೇಳಕ್ಕೆ ಕರವೇ ...
  • ನುಡಿಯರಿಮೆ ಮತ್ತು ಕಲಿಕೆ - ವಿಚಾರ ...
  • ವಿನಯ್ ಕುಮಾರ್ ಮತ್ತು ಮನೀಶ್ ಪಾಂಡೆ ...
  • ನಮ್ಮ ಹುಡುಗ್ರು ಯಾರಿಗೂ ಕಮ್ಮಿ ಇಲ್ಲ ...
  • ಅವರೆ ಬೆಳೆ ಮೇಳ ಒಂದು ಉದ್ಯಮವಾಗಬೇಕು ...
  • ‘ಹಿಂದೀ ರಾಷ್ಟ್ರಭಾಷೆ ಅಲ್ಲಾ’ ಅಂದ ಕೋರ್ಟು!
  • ಕೇವಲ ನೆನಪಿಗಾಗಿ..
  • ಬಲ್ಲಿರೇನಯ್ಯ: ಕ್ರಿಕೆಟ್ ತಂಡಕ್ಕೆ ಯಕ್ಷಗಾನದ ಸಹಾಯ
  • ಸೀತಾ ನದೀ ತೀರದಲ್ಲಿ ಮನ ಕದ್ದು, ...
  • ಗಣಪತಿಯ ಬಗ್ಗೆ.
  • ದಾರಿ...
  • ಫಲಕೋತ್ಸವ ಸೀಸನ್ ೩-೪
  • ಮತ್ತೊಂದಿಷ್ಟು ಪಂಚಕಗಳು...
  • ‘ನುಡಿನಮನ’- ಈ ದಿನದ ಬಿಸಿ ಬಿಸಿ
  • ತೇಜಸ್ವಿ ಅವರ ‘ಜುಗಾರಿ ಕ್ರಾಸ್’
  • ಭ್ರಮೆ (ಸಣ್ಣ ಕಥೆ) - ೫ ...
  • ನಿಧಿ
  • ಅಪ್ಪಿಯೂ ಕೆರೆ ಕುಂಟೆಯೂ
  • ಎಚ್ ಎಸ್ ವಿ ಮಾತು ಸಮಗ್ರ ...
  • ಕೇಡಿಗನ ನಂಜು
  • ನಾವು ಬಂದೆವಾ ಶ್ರೀಶೈಲ ನೋಡಲಿಕ್ಕ ...
  • ಎಚ್ ಎಸ್ ವಿ ಹಬ್ಬ
  • ಕೇಡಿಗನ ನಂಜು
  • ಕಡಮೆಯವರ ಕಥೆ ಮತ್ತು ಪತ್ರೊಡೆ …
  • ’ಟರ್ಟಲ್ ಬೇ ಸೀ ರೆಸಾರ್ಟ್” !
  • ಕರ್ನಾಟಕದ ಕೆಲವು ಪ್ರಥಮಗಳು!
  • ಒಮ್ಮೆ ಓದಿ ನೋಡಿ!
  • ಒಮ್ಮೆ ಓದಿ ನೋಡಿ!
  • ಮಹಾರಾಜ ಸ್ವಾತಿತ್ತಿರುನಾಳ್ - ೩
  • ಅಭಾವಿಪ ಆಗ್ರಹ
  • ದುಂಬಿಯರಸಿದ ಹೂವು
  • ಸಾಹಿತ್ಯ ಸಮ್ಮೇಳನಕ್ಕೆ ಸಕಲ ವ್ಯವಸ್ಥೆ
  • ಭಾಗ್ಯಲಕ್ಷ್ಮೀ ಯೋಜನೆ
  • ಆಳ್ವಾಸ್ ಕ್ರೀಡಾ ವಿದ್ಯಾರ್ಥಿಗಳ ಮಹತ್ವದ ಸಾಧನೆ
  • 'ಕೃಷಿ ಸಂಪದ' ಐದನೇ ಸಂಚಿಕೆ: ಫೆಬ್ರವರಿ ...
  • ಅವರು ಸಂಪಿಗೆಯ ಶ್ರೀಕಂಠಯ್ಯ
  • ಬೇರೆ ನೀತಿ
  • ನಾ ಕಂಡ ‘ನೀಲಿ’ 'ಅವತಾರ'
  • ಹೊಸ ಕ್ವಿಜ್ ಬಂತು…
  • ಸಮೂಹ ಮಾಧ್ಯಮದಿಂದ “ಸಮೂಹದ ಮಾಧ್ಯಮ”ವಾಗಿ ಕನ್ನಡ ...
  • ಗಣಕಿಂಡಿ - ೦೩೮ (ಫೆಬ್ರವರಿ ೦೮, ...
  • ರಂಗಶಂಕರದಲ್ಲಿ ಯಕ್ಷಗಾನ
  • ಅಶೋಕ್ ಕಂಡಂತೆ ‘ಓದು ಬಜಾರ್’
  • ಮಾಲಪಿಲ್ಲ – ಒಂದು ಕ್ರಾಂತಿಯ ಸಿನಿಮಾ
  • ಶಾಲಾ ವಾರ್ಷಿಕೋತ್ಸವ
  • T20 = ತೇಜಸ್ವಿ ಟ್ವೆಂಟಿ : ...
  • ಹೊಸ ‘ಮೀಡಿಯಾ ಮಿರ್ಚಿ’ ಬಂದಿದೆ
  • ಮೀಡಿಯಾ ಮಿರ್ಚಿ: ‘ಹುಸಿನಗೆಯ ಹೊರಸೂಸಿ ಬಂದ ...
  • ಜೋಗಿ ಬರೆದ ಕವಿತೆ: ಚಂದ್ರ
  • ಸುಪ್ರಿಂ ಕೋರ್ಟ್ ಪೀಠ ಬೆಂಗಳೂರಿಗೆ ಬೇಡವೇ?
  • ಪರೀಕ್ಷೆಯಲ್ಲಿ ಮೋಸ ಮಾಡಲು ಹೈಟೆಕ್ ಬಳಕೆ
  • ಮುಂಬೈ ಮಸಾಲ-2
  • ಯಾವ ಸುಮಧುರ ಯಾತನೆ? ಯಾವ ದಿವ್ಯದ ...
  • ’ಮಿಲೇ ಸುರ್’ ಹಾಡಿಗೊಂದು ಹೊಸ ಸ್ವರ-ಹೊಸ ...
  • ಅನಿವಾರ್ಯತೆ
  • ಮಂಗಳೂರು ವಿ.ವಿ. ಚಾಂಪಿಯನ್
  • ಬದ್ನೇಕಾಯ್... ಬೇಕಾ? ಬಿ ಟಿ ಬದನೇಕಾಯಿ?
  • ಕರ್ನಾಟಕದ ಭಯೋತ್ಪಾದಕರು
  • ಲೋಹಿತಂತ್ರಾಂಶ : ಸಹಾಯ ಪುಟ ಭಾಗ ...
  • ಇವರು ಬರಗೂರು ರಾಮಚಂದ್ರಪ್ಪ ಅಲ್ಲ, ಎಚ್ ...
  • ಅಂಕಿತ ‘ಟಾಪ್ ಟೆನ್’
  • 'ವೃಕ್ಷ ರಾಜ'ನ ಸ್ವಗತ.....
  • ತ್ರಿಕೂಟೇಶ್ವರ ದೇವಾಲಯ ಮತ್ತು ಸರಸ್ವತಿ ದೇವಾಲಯ ...
  • ಸಾಕ್ಷ್ಯಚಿತ್ರ ಬಿಡುಗಡೆ
  • ವಿಪರ್ಯಾಸ ...
  • ಕುಸುಮ ಕೋಮಲೆ-೨
  • ಬಿ .ಟಿ.ಬದನೆ....?
  • ಭಾರದ್ವಾಜ್ ...ಸರಿಯಾದ ಹೆಜ್ಜೆ
  • ಎಲ್ .ಪಿ .ಜಿ ...ಸರಕಾರ
  • ರಾಹುಲ್ ಗೆ ನೋ ಎಂಟ್ರಿ
  • ಬಾಂಬ್ ಬದನೆ...?
  • ಇದು ಗುರು-ಲಘು ಮಾತ್ರೆಗಳ ಗಣತಂತ್ರದ ಪೆರೇಡ್
  • ಗೌರವ ಡಾಕ್ಟರೇಟ್ ಗೆ ನಕಾರ
  • ಒಮ್ಮೆ ಬೆಂಗಳೂರಿಗೆ ಬಂದ್ರೆ .. ಸ್ವರ್ಗ ...
  • ಕ್ಯಾನಿಯನ್ ಕಂಟ್ರಿ: ಪ್ರವಾಸ ಪುರವಣಿ-೧೩
  • ಮಿತ್ರ ಚ೦ದ್ರು ಚಿತ್ರಕ್ಕೊ೦ದು ಕವನ
  • ಎರಡು ಕನಸು
  • ಅವತಾರ್ ವರ್ಸಸ್ ಬಬ್ರುವಾಹನ
  • ನಾವ್ಯಾಕೆ ಇಟಲಿಯ ಪೀಡಿಬಸ್ ಮಾದರಿ ಅನುಸರಿಸಬಾರದು ...
  • ಮಿಟುಕಲಿಲ್ಲ ಮಿಸುಕಾಡಲಿಲ್ಲ
  • ಹಾಲುಣಿಸಿದ ಆ ತಾಯಿಯ ಎದೆಯ ವೇದನೆ ...
  • BT brinjal : Why it ...
  • ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ...
  • ಬಿಟಿ ಬದನೆ/Genetic Engineering ಪರ ಒಂದು ...
  • ಶಿಕ್ಷಕರೇ ಹುಷಾರ್...
  • ಕಲ್ಲಂಗಡಿ ಹಣ್ಣಿನಲ್ಲಿ ಅರಳುವ ಕಲೆ.....!!!!!
  • ಫಾರ್ಮ್ ವಿಲ್ಲೆ ಕವನ.......
  • ಕಾಲ -ಯಾಪನೆ
  • फरियाद...
  • फरियाद...
  • ಭಗವದ್ಗೀತೆ - ಭಾಗ 8
  • ನಾಳೆ ಶಾಲಾ ವಾರ್ಷಿಕೋತ್ಸವ, ಬನ್ನಿ...
  • ಧಿಕ್ಕಾರ!!!!!
  • ಪಾಕಿಸ್ತಾನದ ದೇವಾಲಯಗಳು
  • ಟಿವಿ ಎಂಬ ಮಾಯೆ !
  • ನನ್ನ ರೂಮ್ ಮೇಟ್ಸ್ ಮುಖ್ಯಮಂತ್ರಿ ಯುಡಿಯುರಪ್ಪನನ್ನ ...
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 16003