ಬರಹ ಅಂತರಜಾಲ ನಿಘಂಟು ಬಗ್ಗೆ

ಇತ್ತೀಚಿನ ಪದಗಳು | ಪದ ಸೇರಿಸು | ತಿರುವಿಹಾಕು | ಸಹಾಯ(help)

ಕನ್ನಡ/ಆಂಗ್ಲ ಪದ:  ಸಮಗ್ರ ಹುಡುಕಾಟ
ನಿಘಂಟುಗಳು:  ಜಿ.ವಿ. ಕನ್ನಡ-ಕನ್ನಡ ಜಿ.ವಿ. ಇಂಗ್ಲಿಶ್-ಕನ್ನಡ ಶಂಕರ ಭಟ್ ಇಂಗ್ಲಿಶ್-ಕನ್ನಡ ನಿಮ್ಮದೇ ನಿಘಂಟು

ಒಂದಿಷ್ಟು ಪದಗಳು

ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು

    memoir ನಾಮಪದ

      ೧ ತನ್ಕತೆ ೨ ತಿಳಿವಿಗರ ಹೇಳಿವೆ

    memorable ಗುಣವಾಚಕ

      ನೆಗಳಿದ, ಮರೆಯಲಾಗದ

    memorandum ನಾಮಪದ

      ಹೇಳಿವೆ, ಗುರುತಿಸಿ ಕೊಂಡುದು

    memorial ನಾಮಪದ

      ನೆನಸಿಕೆ

    memorize ಕ್ರಿಯಾಪದ

      ಉರುಹಾಕು, ಉರುಹಚ್ಚು, ಗಟ್ಟಿಮಾಡು, ನೆನಪಿಡು

    memory ನಾಮಪದ

      ನೆನಪು (ನೆನಪಿಡು; ನೆನಪಿಸು; ನೆನಪಿನಲ್ಲಿ ಉಳಿದ ಮಾತು)

    menace ನಾಮಪದ

      ಹೆದರಿಕೆ (ಹೆದರಿಸು), ಪೀಡೆ

    mend ಕ್ರಿಯಾಪದ

      ತಿದ್ದು (ಆತನನ್ನು ತಿದ್ದಲು ಅವನ ಅಪ್ಪನೇ ಬಂದಿದ್ದಾನೆ), ಸರಿಪಡಿಸು, ನೇರ‍್ಪಡಿಸು

    mendacious ಗುಣವಾಚಕ

      ಸುಳ್ಳಾದ

    mendicant ನಾಮಪದ

      ಗೊರವ (ಗೊರವತಿ; ಗೊರವಿ), ಕಿತ್ತಡಿ

    menial ಗುಣವಾಚಕ

      ೧ ಕೀಳುಕೆಲಸದ ೨ ಮನೆ ಕೆಲಸದ

    meningitis ನಾಮಪದ

      ಮಿದುಳಿನ ಕುತ್ತ

    menopause ನಾಮಪದ

      ಮುಟ್ಟುತೀರಿಕೆ

    menses ನಾಮಪದ

      ಮುಟ್ಟು, ಮುಟ್ಟಲೆ

    menstruation ನಾಮಪದ

      ಮುಟ್ಟು (ಮುಟ್ಟಿನ ಮನೆ; ಮುಟ್ಟಾದವಳು; ಮುಟ್ಟಲು; ಮುಟ್ಟಲೆ; ಮುಟ್ಟಾಗು; ಮುಟ್ಟಲೆಗೊಳ್ಳು)

    mensuration ನಾಮಪದ

      ಅಳೆತದರಿಮೆ

    mental ಗುಣವಾಚಕ

      ಒಳ (ಒಳಗಣ್ಣು, ಒಳಗುಟ್ಟು, ಒಳಳುಕು, ಒಳಗು)

    mention ನಾಮಪದ

      ಕಿರುಹೇಳಿಕೆ

    mention ಕ್ರಿಯಾಪದ

      ಹೆಸರಿಸು, ಮಾತೆತ್ತು

    mention before ಕ್ರಿಯಾಪದ

      ಮುಂಬೇಳು, ಮುನ್ನುಡಿ

  • ಪ್ರತಿಭಟನೆ ನಡೆಸಿದ ಹೋರಾಟಗಾರರಿಗೆ ಕೈ ಕೋಳ
  • ಎಲ್ಲಾ ಓ.ಕೆ. ಇದೊಂದು ಸಾಲು ಯಾಕೆ?
  • ವಿಕ್ಷನರಿಯೆಂಬ ನುಡಿಕಡಲು!
  • ಎಂಇಎಸ್ ಪುಂಡಾಟಿಕೆ ವಿರುದ್ಧ ಕರವೇ ಪ್ರತಿಭಟನೆ
  • ಬೆಳಗಾವಿ ಮತ್ತು ಕೇಂದ್ರದ ಪ್ರಮಾಣಪತ್ರ
  • ಬೆಳಗಾವಿ ಕರ್ನಾಟಕದ್ದು ಎಂದು ಕೇಂದ್ರ ಸರಕಾರದಿಂದ ...
  • ಕರ್ನಾಟಕ ರಕ್ಷಣಾ ವೇದಿಕೆ - ಒಂದು ...
  • ಧನ್ಯತಾಭಾವದೊಂದಿಗೆ ನಾಲ್ಕು ಮಾತು....
  • ಕೈಚೆಲ್ಲಿ ಹೊರಟರು ಸಂತೋಷ್ ಹೆಗಡೆಯವರು...
  • ಇಂತಿ ನಿಮ್ಮ ಪ್ರೀತಿಯ...
  • ರೈತರಿಗೆ ಗುಂಡಿಟ್ಟಿದ್ದು....
  • ವೀರಪ್ಪನ್ ಬೇಡಿಕೆ ಈಡೇರಿಸಿದ್ದು...
  • ಇದೇನು ಸಭ್ಯತೆ, ಇದೇನು ಸಂಸ್ಕೃತಿ...
  • ಚರ್ಚ್‌ದಾಳಿ ಇತ್ಯಾದಿ...
  • ನೆರೆಯಲ್ಲಿ ನೊಂದವರೊಂದಿಗೆ ಚೆಲ್ಲಾಟ
  • ಜಿ-ಪ್ರವರ್ಗದ ಬಿಡಿಎ ಸೈಟುಗಳ್ಳರು...
  • ೪ ಲಕ್ಷ ಕೋಟಿ ಬಂಡವಾಳ ತಂದು..?
  • ಹೊಗೇನಕಲ್ ಪರರ ಪಾಲಾದರೆ ನಿಮಗೇನು ಅಲ್ವೆ?
  • ನಾಡದ್ರೋಹಿಗಳೊಂದಿಗೆ ಚಕ್ಕಂದ ಬೇಕೆ?
  • ಶ್ರೀ ರಾಮ ಈಗ ನಿಮಗೆ ಬೇಡವೇ?
  • ಛಂದದ ಹೊಸ ಮೂರು…
  • ಮನಸ್ಸಿನ ರಾಮ
  • ನಿರ್ಧಾರ
  • ಅಭಿಮನ್ಯು ಮತ್ತೆ ಹತನಾದ..
  • ಅನನ್ಯ ಅಲ್ಲಮ ೬ (೧)
  • ಯಾಕೆ ತೊಂದರೆ ಕೊಡುವುದು..
  • ಮಗೂ, ಅಂದು ನಾ ದಾರಿ ಬಿಡುವೆ!
  • ಮಗೂ, ಅಂದು ನಾ ದಾರಿ ಬಿಡುವೆ!
  • ನಾನೇನು ಕಮ್ಮಿ ?
  • ಜೀವನ
  • ಹೇಗಿದೆ ನಮ್ಮ ನಾಯಿ...
  • what a nice ಅಲ್ವಾ!??
  • ಅಪ್ಪಾ....ದಾರಿ ಬಿಡು
  • ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನೀನಿಲ್ಲದೆ ...
  • ಸದಾ ಸದ್ಗ್ರಂಥ ಸಜ್ಜನರ ಸಾಮೀಪ್ಯವಿರಲಿ!
  • ನಾನೊ೦ದು ತುಳಸೀದಳವಾಗಲೇ..
  • ಮನದೊಳ ಮಾತು...
  • ಆ ನಿರ್ಧಾರಕ್ಕೆ ಎರಡು ವರ್ಷ ವಯಸ್ಸಾಗಿದೆ ...
  • ಜಪಾನಿನ ಹಕ್ಕಿ ಮಾತನಾಡಿತು…
  • ಶೌಚಾಲಯ ಎಂಬ ನರಕ
  • ಗೊತ್ತಿಲ್ಲ ಮಗು
  • ಮೂರು ಹೊಸ ಛಂದ ಪುಸ್ತಕಗಳು
  • ಕೂಳಕ್ಕೋಡ್ಲು ಮಹೇಶ್ ಗೆ ಡಾಕ್ಟರೇಟ್
  • Online ಆದರೂ ಬಾರೋ, Offline ಆದರೂ ...
  • ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….
  • ಸಂಸ್ಕೃತಿಯ ತುಣುಕುಗಳನ್ನು ಅರಸುತ್ತಾ...
  • ಕೂಳಕ್ಕೋಡ್ಲು ಮಹೇಶ್‌ಗೆ ಡಾಕ್ಟರೇಟ್
  • ಮಳೆಗಾಲದೀ ಚಳಿಗೆ..
  • ಜಯಶ್ರೀ ಕಿಕ್ಕಿಂಗ್ ಕಾಲಂ: ಕುಣಿದು ಕುಣಿದು ...
  • ಸಂಜೆ ಆಗಸದಲ್ಲೊಂದು ಗ್ರಹ ಕೂಟ
  • ಜಾರಿ ಬಿದ್ದಿದ್ದು ಯಾವ ದಿಕ್ಕಿಗಿ ಹೇಳು ...
  • ಉರಿಪಾದದ ಕೆಳಗೆ ಬಕಬರಲೆ ಬಿದ್ದಿರುವ ವಸಂತನನ್ನು ...
  • ಗ೦ಡ ಹೆ೦ಡಿರ ಜಗಳ
  • ಅಜ್ಜನ ಅಂದದ ಕಥೆಗಳು
  • ಕೃಷ್ಣನ್ ಲವ್ ಸ್ಟೋರಿ-ವಿಶೇಷ ಪ್ರದರ್ಶನ ಮತ್ತು ...
  • ಆಟೋ ಅಣಿಮುತ್ತುಗಳು - ೮೮ - ...
  • ಶಿಕಾರಿಪುರ ಹರಿಹರೇಶ್ವರ
  • ಅಂತರಿಕ ಪ್ರಜಾಪ್ರಭುತ್ವಇಲ್ಲದ ಕಾಂಗ್ರೆಸ್,ಬಿಜೆಪಿ
  • ಈಕೆ ಅರಳು ಮಲ್ಲಿಗೆ...
  • ಕಹಿ ಸತ್ಯ...
  • ನೆನಪಿನ ದೋಣಿಯಲಿ...
  • ಜೀವ`ನ'
  • ಮೂಡುಬಿದಿರೆಯಲ್ಲಿ ವನಮಹೋತ್ಸವ
  • ಅಚ್ಚೆತಡಿಯ ಕಾಡುನಾಯಿ
  • ಅವಳಿಗೆ ನಾನು ಬೇಕಾಗಿತ್ತು... ಆದರೆ ಅವನಿಗೆ...?
  • ಸಂಚಾರ: ಊಟಿ, ಕುನ್ನೂರು, ಮುದುಮಲೈ
  • ಕತೆಗಾರ ಕೇಶವ ಮಳಗಿ ಸಂದರ್ಶನ : ...
  • ಮನ ಮುಟ್ಟುವ ಶ್ಲೋಕ ...
  • ಅನಾವರಣಗೊಂಡ ಸರೋದ್ ಮಾಂತ್ರಿಕನ ಜೀವನ ರಾಗ…
  • ಜೀವನ ರಾಗ ಪುಸ್ತಕ ಬಿಡುಗಡೆ ಸಮಾರಂಭ
  • ತಪ್ಪದೇ ಬನ್ನಿ ..
  • ನಾ ಬಲ್ಲೆ ಅದನ್ನೆಲ್ಲಾ ನೀ ಹೇಳದಿದ್ದರೂ
  • ಒಲಿದು ಬಂದ ಒಲವೆ ನೀನು
  • ಸಂಕಷ್ಟದಲ್ಲಿ ಹಾಸ್ಯನಟ ರತ್ನಾಕರ್
  • ಇಂದಿನ ರಾಜಕೀಯ ಪಕ್ಷಗಳ ದೊಂಬರಾಟ, ಮತ್ತು ...
  • ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು….
  • ಫಲಕೋತ್ಸವ ಸೀಸನ್ ೩-೧೩
  • ಜಿ ವಿ ಜಯಶ್ರೀ ಕಾಲಂ: ರಂಗನಾಥ್, ...
  • ರಾಯಚೂರು :ಮುಸುಕಿದ ಕಾರ್ಮೋಡ ಸರಿಯಿತು
  • ತಾರೆ
  • ಕರ್ನಾಟಕ ರಾಜಕೀಯ ವರ್ತಮಾನ ಮತ್ತು ಭವಿಷ್ಯ
  • ಕೋಗಿಲೆ ಕಂಠ ಕರ್ಕಶ
  • ಇದೊಂದು ಅಚ್ಚರಿ . . . ...
  • ಹೀಗೂ ಉಂಟು...!!!
  • ಇದೇನಾ ಪ್ರೀತಿಗೆ ಒಂದು ಸುಂದರ ಪ್ರತಿಕ್ರಿಯೆ
  • ಗಣಕಿಂಡಿ - ೦೬೨ (ಜುಲೈ ೨೬, ...
  • ಬೇಡವೆಂದರೂ ಕಾಡುವ ನೋವು...
  • ಕಾಡುತಾವ ನೆನಪೂ...
  • ಸಣ್ಣ ಸುಂದರ ಜಲಧಾರೆ
  • ಗುರ್..ರ್...
  • ಮನಮುಟ್ಟದ ಕವಲು
  • ಅವರ ಕನಸುಗಳ ಬೆನ್ನುಹತ್ತಿ
  • ಆಗ ವಿಮಾನ ಏರಿ ‘ಜಾಲಿ ಬಿತ್ತಿದ್ದೆವು’; ...
  • ಜಯಶ್ರೀ ಕಾಲಂ:ಯಾಕ್ ಸರ್ ಜೀರೋ ಕ್ಯಾಂಡಲ್ ...
  • ಒಂದು ಮೈಲಿಗೆಯಿಲ್ಲದ ಮಡಿಯ ನೆನಪು ...
  • ಡೇಟಾಬೇಸಿನ ಬಯೋಡೇಟಾ…
  • ಜ್ವರ ಬಂದಾಗ, ಹೀಗೇಕೆ ಆಗುತ್ತೆ? ಯಾರಾದ್ರೂ ...
  • ರಾಜಕೀಯ ದಾಸ್ಯದಲ್ಲಿ ರಾಜ್ಯಪಾಲರು
  • ಅಂತರ್ಜಾಲದಲ್ಲಿ ನಿಮ್ಮ ಇಮೇಜ್ ಕಾಪಾಡಿಕೊಳ್ಳಿ!
  • ಕಿಟಕಿ ಪಕ್ಕದ ಸೀಟು
  • “ಕನ್ನಡಲೋಕ”

    ಈ ತಿಂಗಳ ನಿಘಂಟು ಬಳಕೆ : 63316